
ಸುಳ್ಯ: ಶ್ರೀರಕ್ಷಾ ದಂತ ಚಿಕಿತ್ಸಾಲಯ ಮತ್ತು ಮಾನಸಿಕ ಸಲಹಾ ಕೇಂದ್ರವು ನಾಳೆ (ಜೂನ್ 13) ಬೆಳಗ್ಗೆ ಸುಳ್ಯ ತಾಲೂಕಿನ ಕರಿಕ್ಕಳದ ಸಾಯಿಕೃಪಾ ಸಂಕೀರ್ಣ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಪ್ರತಿದಿನ ಅಪರಾಹ್ನ 1 ಗಂಟೆಯಿಂದ 5 ಗಂಟೆಯ ವರೆಗೆ ಈ ಕೇಂದ್ರದಲ್ಲಿ ಡಾ. ರಶ್ಮಿ ಭಟ್ (ಬಿ.ಡಿ.ಎಸ್, ಎಂಪಿಸಿ, ಸಿಎನ್ಸಿಸಿ) ಅವರು ವೈದ್ಯಕೀಯ ಸೇವೆಗಳಿಗಾಗಿ ಲಭ್ಯರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ- 8951524317 ಸಂಖ್ಯೆಗೆ ಸಂಪರ್ಕಿಸಬಹುದು.
إرسال تعليق