ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಿಆರ್‌ಡಿಒ ನಿವೃತ್ತ ಅಧಿಕಾರಿ ಕಂಬಾರು ಮಹಾಬಲೇಶ್ವರ ಭಟ್‌ ನಿಧನ

ಡಿಆರ್‌ಡಿಒ ನಿವೃತ್ತ ಅಧಿಕಾರಿ ಕಂಬಾರು ಮಹಾಬಲೇಶ್ವರ ಭಟ್‌ ನಿಧನ


ಕುಂಬಳೆ: ಹೊಸದಿಲ್ಲಿಯಲ್ಲಿರುವ ಕೇಂದ್ರ ಸರಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಕಂಬಾರು ಮಹಾಬಲೇಶ್ವರ ಭಟ್‌ (62) ಅವರು ಫೆ. 5ರಂದು ನಿಧನ ಹೊಂದಿದರು.

ಕಂಬಾರು ಅಡಿಗಳು ವೇ|ಮೂ| ಬಾಲಕೃಷ್ಣ ಭಟ್‌ ಅವರ ಹಿರಿಯ ಪುತ್ರರಾದ ಅವರು ಡಿಆರ್‌ಡಿಒದಲ್ಲಿ 35 ವರ್ಷಗಳಿಗೂ ಅಧಿಕ  ವರ್ಷ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅವರು ಹೆತ್ತವರು, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم