ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು; ಮಿಡಿತ ಕನ್ನಡ ಕಿರುಚಿತ್ರದ ಮುಹೂರ್ತ

ಪುತ್ತೂರು; ಮಿಡಿತ ಕನ್ನಡ ಕಿರುಚಿತ್ರದ ಮುಹೂರ್ತ

 


ಪುತ್ತೂರು: ಮಿಡಿತ ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಕಾರ್ಯಕ್ರಮವು ಶ್ರೀ ಗುರು ರಾಘವೇಂದ್ರ ಮಠ ದಲ್ಲಿ ನಡೆಯಿತು.


ಇಲ್ಲಿಯ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ಇವರು ಪೂಜೆ ನೆರವೇರಿಸಿದರು. 


ಈ ಚಿತ್ರೀಕರಣವು ಪುತ್ತೂರಿನ ಆಸುಪಾಸು ಹಾಗೂ ಉದ್ಯಮಿ ಪ್ರಸಾದ್ ಇಂಡಸ್ಟ್ರಿಯ ಶಿವಪ್ರಸಾದ್ ಶೆಟ್ಟಿ ಇವರ ಮನೆಯಲ್ಲಿ ನಡೆಯಿತು.


ಚಲನಚಿತ್ರ ನಟ ಪ್ರಕಾಶ್ ತುಮಿನಾಡು ಇವರ ಸಲಹೆ ಸಹಕಾರದೊಂದಿಗೆ ಅವರ ಮಗ  ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುತ್ತಾರೆ.


Inspire films ತಂಡದ ಅಜ್ಜನ ಮಾಯೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಇವರ  ಕಥೆ- ಚಿತ್ರಕಥೆ- ನಿರ್ದೇಶನ ,ಹಾಗೂ ಸೂರಜ್ ಪಂಜಳ ಇವರ ಕ್ಯಾಮೆರಾ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮೆರಾ, ರವಿ ಸಿಂಗೇರಿ ಇವರ ಪ್ರಸಾದನವಿರುತ್ತದೆ.


 ಈ ವೇಳೆ ಹೆಸರಾಂತ ಚಲನಚಿತ್ರ ನಟ ಪ್ರಕಾಶ್ ತುಮಿನಾಡು ,ಉದ್ಯಮಿ ಶಿವಪ್ರಸಾದ್ ಶೆಟ್ಟಿ ,ಸುಜಾತ ಶಿವಪ್ರಸಾದ್ ಶೆಟ್ಟಿ, ಕುತೂಹಲ ಕಲರವ ವಿಜಯ್ ಅತ್ತಾಜೆ, ರಮಿತಾ ಶೈಲೇಂದ್ರ ಕಾರ್ಕಳ, ಶ್ರೀ ಮಾಧವ ಪ್ರಭು, ಬಾಲಕೃಷ್ಣ ರೈ ಬೈಲಾಡಿ ,ಡಿ ಕೆ ಶೇಷಪ್ಪ ಪೂಜಾರಿ, ಉಮೇಶ್ ಎಸ್ ಕೆ, ಪ್ರವೀಣ್ ಮುಲಾರ್ ,ವೆಂಕಪ್ಪ ಬರೆಪ್ಪಾಡಿ ,ಸುಶಾಂತ್ ಮರೀಲ್,   ಜಗದೀಶ್ ಶೆಟ್ಟಿ, ರಿತೇಶ್ ಕೆಮ್ಮಾಯಿ ,ಹರೀಶ್ ಆಲಂಗಾಜೆ, ಅನುಪ್ತ ಶೆಟ್ಟಿ, ಪ್ರತೀಕ್ ತುಮಿನಾಡು, ಗುರುರಾಜ್ ಕೆಮ್ಮಿಂಜೆ ಉಪಸ್ಥಿತರಿದ್ದರು. 


ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ನಿಮ್ಮೆಲ್ಲರ ಮುಂದೆ ಕಾಣ ಬರಲಿದೆ.


 ಪುತ್ತೂರು: ಮಿಡಿತ ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಕಾರ್ಯಕ್ರಮವು ಶ್ರೀ ಗುರು ರಾಘವೇಂದ್ರ ಮಠ ದಲ್ಲಿ ನಡೆಯಿತು.


ಇಲ್ಲಿಯ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ಇವರು ಪೂಜೆ ನೆರವೇರಿಸಿದರು. 


ಈ ಚಿತ್ರೀಕರಣವು ಪುತ್ತೂರಿನ ಆಸುಪಾಸು ಹಾಗೂ ಉದ್ಯಮಿ ಪ್ರಸಾದ್ ಇಂಡಸ್ಟ್ರಿಯ ಶಿವಪ್ರಸಾದ್ ಶೆಟ್ಟಿ ಇವರ ಮನೆಯಲ್ಲಿ ನಡೆಯಿತು.


ಚಲನಚಿತ್ರ ನಟ ಪ್ರಕಾಶ್ ತುಮಿನಾಡು ಇವರ ಸಲಹೆ ಸಹಕಾರದೊಂದಿಗೆ ಅವರ ಮಗ  ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುತ್ತಾರೆ.


Inspire films ತಂಡದ ಅಜ್ಜನ ಮಾಯೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಇವರ  ಕಥೆ- ಚಿತ್ರಕಥೆ- ನಿರ್ದೇಶನ ,ಹಾಗೂ ಸೂರಜ್ ಪಂಜಳ ಇವರ ಕ್ಯಾಮೆರಾ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮೆರಾ, ರವಿ ಸಿಂಗೇರಿ ಇವರ ಪ್ರಸಾದನವಿರುತ್ತದೆ.


 ಈ ವೇಳೆ ಹೆಸರಾಂತ ಚಲನಚಿತ್ರ ನಟ ಪ್ರಕಾಶ್ ತುಮಿನಾಡು ,ಉದ್ಯಮಿ ಶಿವಪ್ರಸಾದ್ ಶೆಟ್ಟಿ ,ಸುಜಾತ ಶಿವಪ್ರಸಾದ್ ಶೆಟ್ಟಿ, ಕುತೂಹಲ ಕಲರವ ವಿಜಯ್ ಅತ್ತಾಜೆ, ರಮಿತಾ ಶೈಲೇಂದ್ರ ಕಾರ್ಕಳ, ಶ್ರೀ ಮಾಧವ ಪ್ರಭು, ಬಾಲಕೃಷ್ಣ ರೈ ಬೈಲಾಡಿ ,ಡಿ ಕೆ ಶೇಷಪ್ಪ ಪೂಜಾರಿ, ಉಮೇಶ್ ಎಸ್ ಕೆ, ಪ್ರವೀಣ್ ಮುಲಾರ್ ,ವೆಂಕಪ್ಪ ಬರೆಪ್ಪಾಡಿ ,ಸುಶಾಂತ್ ಮರೀಲ್,   ಜಗದೀಶ್ ಶೆಟ್ಟಿ, ರಿತೇಶ್ ಕೆಮ್ಮಾಯಿ ,ಹರೀಶ್ ಆಲಂಗಾಜೆ, ಅನುಪ್ತ ಶೆಟ್ಟಿ, ಪ್ರತೀಕ್ ತುಮಿನಾಡು, ಗುರುರಾಜ್ ಕೆಮ್ಮಿಂಜೆ ಉಪಸ್ಥಿತರಿದ್ದರು. 


ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ನಿಮ್ಮೆಲ್ಲರ ಮುಂದೆ ಕಾಣ ಬರಲಿದೆ.

0 Comments

Post a Comment

Post a Comment (0)

Previous Post Next Post