ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು ಯುವಜನ ಒಕ್ಕೂಟ ವತಿಯಿಂದ ಕೊಡಲ್ಪಡುವ ಯುವ ಪ್ರಶಸ್ತಿಗೆ ರಾಜೇಶ್ ಕೆ ಮಯೂರ ಆಯ್ಕೆ

ಪುತ್ತೂರು ಯುವಜನ ಒಕ್ಕೂಟ ವತಿಯಿಂದ ಕೊಡಲ್ಪಡುವ ಯುವ ಪ್ರಶಸ್ತಿಗೆ ರಾಜೇಶ್ ಕೆ ಮಯೂರ ಆಯ್ಕೆ

 


ಪುತ್ತೂರು; ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ವತಿಯಿಂದ ಕೊಡಲ್ಪಡುವ ಯುವ ಪ್ರಶಸ್ತಿಗೆ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ  ಸಂಘಟನೆಯ ಕಾರ್ಯದರ್ಶಿ ಶ್ರೀ ರಾಜೇಶ್ ಕೆ ಮಯೂರ ಆಯ್ಕೆಯಾಗಿದ್ದಾರೆ.

0 Comments

Post a Comment

Post a Comment (0)

Previous Post Next Post