ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು: ಹೇಮಾ ಟ್ರೇಡರ್ಸ್‌ ಮಾಲೀಕ ಕೃಷ್ಣ ಭಟ್‌ ನಿಧನ

ಪುತ್ತೂರು: ಹೇಮಾ ಟ್ರೇಡರ್ಸ್‌ ಮಾಲೀಕ ಕೃಷ್ಣ ಭಟ್‌ ನಿಧನ


ಪುತ್ತೂರು: ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿ ವಿದ್ಯುತ್ ಉಪಕರಣಗಳ ದುರಸ್ತಿ, ಮಾರಾಟದ ಮಳಿಗೆ - ಹೇಮಾ ಟ್ರೇಡರ್ಸ್‌ನ ಮಾಲೀಕ ಕೃಷ್ಣ ಭಟ್‌ (73) ಇಂದು (ಸೆ.16) ಹೃದಯಾಘಾತದಿಂದ ನಿಧನರಾದರು.


ಕೊಂಬೆಟ್ಟು ಬಿಜೆಪಿ ಓಣಿ ನಿವಾಸಿಯಾಗಿರುವ ಅವರು ಬೆಳಗ್ಗೆ ಪೇಟೆಗೆ ಹೊರಟ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


0 Comments

Post a Comment

Post a Comment (0)

Previous Post Next Post