ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾಜಿ ಶಾಸಕನ ಸಹೋದರನ ಪುತ್ರ ಅಪಘಾತ ದಲ್ಲಿ ಸಾವು

ಮಾಜಿ ಶಾಸಕನ ಸಹೋದರನ ಪುತ್ರ ಅಪಘಾತ ದಲ್ಲಿ ಸಾವು

 


ಚಿತ್ರದುರ್ಗ : ಬೆಲಗೂರಿನಿಂದ ಶ್ರೀರಾಂಪುರಕ್ಕೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯೊಂದು ನಡೆಯಿತು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ತಾಲೂಕಿನ ಗರಗದ ಬಳಿ ಅಪಘಾತ ನಡೆದಿದ್ದು. ಮೃತ ವ್ಯಕ್ತಿಯನ್ನು ಪುನೀತ್‌ (32)ಎಂದು ಗುರುತಿಸಲಾಗಿದೆ.


ಪುನೀತ್‌ ಹೊಸದುರ್ಗದ ಮಾಜಿ ಶಾಸಕನ ಬಿ.ಜಿ ಗೋವಿಂದಪ್ಪ ಅವರ ಸಹೋದರನ ಪುತ್ರ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ


0 Comments

Post a Comment

Post a Comment (0)

Previous Post Next Post