ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವ ಸ್ವರ್ಣೋದ್ಯಮಿ ರವಿಚಂದ್ರ ಬಿ. ರಾವ್ ನಿಧನ

ಯುವ ಸ್ವರ್ಣೋದ್ಯಮಿ ರವಿಚಂದ್ರ ಬಿ. ರಾವ್ ನಿಧನ



ಮಂಗಳೂರು: ನಗರದ ಯುವ ಸ್ವರ್ಣೋದ್ಯಮಿ, ದೈವಜ್ಞ ಬ್ರಾಹ್ಮಣ ಸಮಾಜದ ಸಮಾಜಮುಖಿ ಚಿಂತಕ, ಬಿಜೈ ಕಾಪಿಕಾಡ್ ನಿವಾಸಿ ರವಿಚಂದ್ರ ಬಿ. ರಾವ್ (46 ) ಇಂದು ಸಂಜೆ ನಿಧನರಾದರು.


ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲೋವರ್ ಕಾರ್‌ಸ್ಟ್ರೀಟ್‌ನ ರಾಘವೇಂದ್ರ ಸ್ವಾಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ಅವರು, ದಿವಂಗತ ಭಾಸ್ಕರ ಶೇಟ್ ಅವರ ಪುತ್ರರು.


ರವಿಚಂದ್ರ ಬಿ ರಾವ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿ'ಯನ್ನು ಅಗಲಿರುವರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post