ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಂತಿಚ್ಚಾಲು ಬಾಲಕೃಷ್ಣ ಶಾಸ್ತ್ರಿ ನಿಧನ

ವಾಂತಿಚ್ಚಾಲು ಬಾಲಕೃಷ್ಣ ಶಾಸ್ತ್ರಿ ನಿಧನ



ಬದಿಯಡ್ಕ: ವಾಂತಿಚ್ಚಾಲು ಶಶಿಮಂಗಲೆಯವರ ಪುತ್ರ ಶ್ರೀ ಬಾಲಕೃಷ್ಣ ಶಾಸ್ತ್ರಿ (66 ವರ್ಷ) ಯವರು ಜೂ. 17ರಂದು (ಗುರುವಾರ) ಬೆಳಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾದರು.

ಮೈಸೂರಿನಲ್ಲಿ ಜೀವ ವಿಮಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತರು ದಿ.ಡಾ| ವಾಂತಿಚ್ಚಾಲು ಗೋಪಾಲಕೃಷ್ಣ ಭಟ್ ರವರ ಸೋದರಳಿಯ.

ಕುಂಪಲ ನಿವಾಸಿಯಾಗಿದ್ದ ಶ್ರೀಯುತರು ಪತ್ನಿ, ಮಗಳು, ಅಪಾರ ಬಂಧು-ಬಳಗವನ್ನಗಲಿದ್ದಾರೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post