ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿವಮೊಗ್ಗ: ಜಮೀನು ಕೆಲಸಕ್ಕೆ ತೆರಳಿದ ಇಬ್ಬರು ಸಹೋದರರಿಗೆ ವಿದ್ಯುತ್ ಶಾಕ್

ಶಿವಮೊಗ್ಗ: ಜಮೀನು ಕೆಲಸಕ್ಕೆ ತೆರಳಿದ ಇಬ್ಬರು ಸಹೋದರರಿಗೆ ವಿದ್ಯುತ್ ಶಾಕ್




ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಜಮೀನಿನ ಕೆಲಸಕ್ಕೆ ಹೋದ ಇಬ್ಬರು ಸಹೋದರರಿಗೆ ವಿದ್ಯುತ್ ಶಾಕ್ ತಗುಲಿ, ಇಬ್ಬರು ಸಹೋದರರು ದಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.


ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪದ ಬಿ.ಕ್ಯಾಂಪ್ ನ ಸಹೋದರರಾದ ಕುಮಾರ್ ನಾಯ್ಕ್ ಮತ್ತು ಶಂಕರ ನಾಯ್ಕ್ ಎಂಬುವರು ಜಮೀನಿಗೆ ಕೆಲಸ ನಿಮಿತ್ತ ತೆರಳಿದ್ದರು.  


ಈ ವೇಳೆಯಲ್ಲಿ ಬೋರ್ ವೆಲ್ ಹತ್ತಿರ ಏನೋ ಕೆಲಸ ಮಾಡಲೆಂದು ಹೋದಾಗ ವಿದ್ಯುತ್ ಪ್ರವಹಿಸಿ, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post