ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾಯಕಿ ಹರಿಣಿ ತಂದೆ ಆತ್ಮಹತ್ಯೆ ಗೆ ಶರಣು

ಗಾಯಕಿ ಹರಿಣಿ ತಂದೆ ಆತ್ಮಹತ್ಯೆ ಗೆ ಶರಣು

 




ಬೆಂಗಳೂರು: ಗಾಯಕಿ ಹರಿಣಿ ತಂದೆ ರಾಜಾನುಕುಂಟೆ ರೈಲ್ವೆ ಟ್ರ್ಯಾಕ್​ನಲ್ಲಿ ಎಡಗೈ ನರ ಕಟ್ ಮಾಡಿಕೊಂಡು ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಿಣಿ ಕನ್ನಡ, ತೆಲುಗು, ತಮಿಳು ಸೇರಿ ಹಲವಾರು ಭಾಷೆಗಳಲ್ಲಿ ಗಾಯಕಿಯಾಗಿದ್ದಾರೆ. ಕೋರಮಂಗಲ ನಿವಾಸಿಯಾಗಿರುವ ಎ.ಕೆ.ರಾವ್ ಅವರ ಜೇಬಿನಲ್ಲಿ ಆಧಾರ್​ ಕಾರ್ಡ್​ ಹಾಗೂ ತಮಗೆ ವಂಚನೆಯಾಗಿರುವ ಬಗ್ಗೆ ದಾಖಲಿಸಿರುವ ಕಂಪ್ಲೇಂಟ್ ಕಾಪಿ ಲಭ್ಯವಾಗಿದೆ.

ಎ.ಕೆ. ರಾವ್ ಶವದ ವೈದ್ಯಕೀಯ ಪರೀಕ್ಷೆಯಲ್ಲಿ ಆತ್ಮಹತ್ಯೆ ಸಾಬೀತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0 Comments

Post a Comment

Post a Comment (0)

Previous Post Next Post